ಅನರ್ಘ್ಯ ನಿಮಿಷ
ನೀನು ನಾನು ಎಂಬ ವಾಸ್ತವದಿಂದ ಕೊನೆಗೆ ನೀನು ಮಾತ್ರ ಉಳಿಯಲಿರುವೆ.ನೀನು ಮಾತ್ರ.ಯಾತ್ರೆ ಹೊರಡುವ ಸಮಯ ಹತ್ತಿರವಾಗಿದೆ.ಇನ್ನೇನು ಸುರಿಯಲಿರುವ ಕಾರ್ಮೋಡದಂತೆ ಈ ನೆನಪುಗಳು ಎದೆಯೊಡೆವ ವೇದನೆಯಾಗಿ ನಿಂತಿದೆ.ಇದು ನನ್ನ ಮಿತ್ರರಿಗೆ ತಿಳಿದಿಲ್ಲ. ಅವರು ಹಿಂದಿನಂತೆಯೇ ನನ್ನ ಬಳಿ ಬರುತ್ತಾರೆ. ತಮಾಷೆ…
ಬಶೀರ್ ಬದ್ರ್ ಕವಿತೆಗಳು
ಸೋತುಹೋಗುವರು ಒಂದುಮನೆ ಕಟ್ಟುವಷ್ಟರಲ್ಲೇ ಜನರುದಣಿಯಲಿಲ್ಲವಲ್ಲೋ ನೀನುಇಡೀ ಊರನ್ನೇ ಸುಟ್ಟರೂ ! ಪಾರಿವಾಳಗಳ ಅಸಹಾಯಕತೆಯಿದುಇದನ್ನೂ ಹೇಳಲಾರವುಯಾರು ಇರಿಸುತ್ತಿರುವರು ಸರ್ಪಗಳನ್ನುತಮ್ಮ ಗೂಡಿನಲ್ಲಿ ! ಸದ್ದು ಮಾಡುವ ಕಲ್ಲುಗಳನ್ನುಎದೆಯೆಂದು ತಿಳಿಯುವರು ಜನರುಜನುಮವೇ ಕಳೆದು ಹೋಗುವುದುಎದೆಯನ್ನು ಹೃದಯವನ್ನಾಗಿಸುವುದರಲ್ಲಿ ! ವಿಲಕ್ಷಣ ಹಣತೆ ನಾನುಹಗಲಿರುಳೆನ್ನದೆ ಉರಿಯುತ್ತಲಿರುವೆಆ…